News aggregator

ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!

ಸಂಪದ - Wed, 08/20/2008 - 10:02

ಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ.
“And if no one is listening then it is because they don"t want to hear. Because this is a referendum. People don"t need anyone to represent them; they are representing themselves. As somebody who has followed people"s movements and who has been in rallies and at the heart or the edge of things, I don"t think you can dispute what you see here,”  ಮುಂದೆ ಓದಿ »

ಪಡು

ಸಂಪದ - Wed, 08/20/2008 - 09:50

ಪಡು ಇದಕ್ಕೆ ಸಾಕಷ್ಟು ಅರ್ಥಗಳಿವೆ.
೧) ಪಡು=ಮಲಗು, ಸೂರ್ಯ ಪಡುವ ದಿಕ್ಕು ಪಡುವಲು
ಪಡಸಾಲೆ, ಪಡುಕೋಣೆ=ಮಲಗುವ ಕೊಠಡಿ
ಪೞ್ಕೆ=ಪಕ್ಕೆ= ಮಲಗುವ ಮಗ್ಗುಲು ಮನುಷ್ಯ ಎಡ ಅಥವಾ ಬಲಮಗ್ಗುಲಲ್ಲೆ ಮಲಗುವುದಱಿಂದ ಪೞ್ಕೆ(ಪಕ್ಕೆ)
ಹಾಗೆಯೇ ಪೞ್ಕೆಲುಬು=ಪಕ್ಕೆಲುಬು
೨) ಪಡು=ಅನುಭವಿಸು, ಹೊಂದು
ಉದಾ:- ಅವನು ಸಂತೋಷ ಪಟ್ಟನು. ಅವನು ದುಃಖ ಪಟ್ಟನು
ಭಾವನಾಮ ಪಾಡು=ಅನುಭವ  ಮುಂದೆ ಓದಿ »

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

ಸಂಪದ - Wed, 08/20/2008 - 07:39

ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)  ಮುಂದೆ ಓದಿ »

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

ಸಂಪದ - Wed, 08/20/2008 - 07:33

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

* ವೀಕ್ಷಿಸಿ
* ಬದಲಾಯಿಸಿ

ಬರಹ ಬ್ಲಾಗ್ ಬರಹ ಬದಲಾಯಿಸಲಾಗಿದೆ.
August 20, 2008 - 7:39am — Chamaraj

ಭಾಗ-೨  ಮುಂದೆ ಓದಿ »

’ಸೇಂಟ್ ಲೂಯಿ, ಗೇಟ್ವೆ ಆರ್ಚ್’ !

ಸಂಪದ - Wed, 08/20/2008 - 05:46

’ಸೇಂಟ್ ಲೂಯಿ ಗೇಟ್ವೆ ಆರ್ಚ್’  ಮುಂದೆ ಓದಿ »

ಹಣೆಯಲ್ಲಿ ಬರೆದದ್ದು

ಸಂಪದ - Wed, 08/20/2008 - 04:06


ತಾನೆ ಲೋಕಕ್ಕೊಡೆಯ ಮಾವ ಬೆಟ್ಟಗಳೊಡೆಯ
ಗೆಳೆಯನೋ ಸಿರಿಗೊಡೆಯ  ಮಗ ಗಣಗಳೊಡೆಯ
ಅದಕೇನು? ತಿರಿದು ತಿಂಬುದು ತಪ್ಪಲಿಲ್ಲವು ಶಿವಗೆ
ಅದಕೆ ಹೇಳುವೆನಿಂದು ವಿಧಿಯೆ ಬಲವೆಂದು! 

ಮೂಲ ಸಂಸ್ಕೃತ ಪದ್ಯ ಹೀಗಿದೆ:

ಸ್ವಯಂ ಮಹೇಶಃ ಶ್ವಶುರಃ ನಗೇಶಃ ಸಖಾ ಧನೇಶಃ ತನಯಃ ಗಣೇಶಃ |
ತಥಾಪಿ ಭಿಕ್ಷಾಟನಮೇವ ಶಂಭೋಃ ಬಲೀಯಸೀ ಕೇವಲಮೀಶ್ವರಿಚ್ಛಾ! ||  ಮುಂದೆ ಓದಿ »

ಒಮ್ಮೆ ಮನೆಗೆ ಬಂದುಬಿಡು.

ಸಂಪದ - Tue, 08/19/2008 - 21:31

ಅವಳು ನನ್ನ ಬಾಳಿಗೆ ಬಂದು ಇನ್ನೂ ಮೂರು ವರ್ಷವೂ ಆಗಿಲ್ಲ. ಆದರೆ ಬದುಕಿನ ಚೇತನವೇ ಅವಳಾಗಿದ್ದಾಳೆ.  ಮುಂದೆ ಓದಿ »

ಸಂಪದದಲ್ಲಿನ My Subscriptions...

ಸಂಪದ - Tue, 08/19/2008 - 20:56

ಸಂಪದದಲ್ಲಿ My Subscriptions ಅನ್ನೊ ಕೊಂಡಿ ನನ್ನ ವೆಬ್ ಪೇಜ್ ನಲ್ಲಿ ಕಾಣಿಸ್ತಾ ಇಲ್ಲ. ಇವತ್ತು ಮಧ್ಯಾಹ್ನದಿಂದ ನನ್ನ ವೆಬ್ ಪೇಜ್ ನಲ್ಲಿ My Subscriptions ಬರುತ್ತಾ ಇಲ್ಲ.
ನಾನು Subscribe ಮಾಡಿರುವಂಥಾ ಯಾವುದೇ ಚರ್ಚೆ, ಲೇಖನ ಮತ್ತು ಬ್ಲಾಗ್ ಬಗ್ಗೆ ನನಗೆ ಈ-ಮೇಲ್ ಮೂಲಕ ಮಾಹಿತಿ ಬರುತ್ತದೆ. ಆದರೆ, ಇಂದು ಮಧ್ಯಾಹ್ನದಿಂದ ಈ ಮಾಹಿತಿಗಳು ಬರುತ್ತಿಲ್ಲ... ಯಾಕೆ ಅಂತ ಗೊತ್ತಾಗ್ತಿಲ್ಲ...  ಮುಂದೆ ಓದಿ »

ಬೆಚ್ಚಗೆ ನಿನ್ನ ನೆನಪು

ಸಂಪದ - Tue, 08/19/2008 - 19:42

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು

ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ  ಮುಂದೆ ಓದಿ »

ಜ್ಯೋತಿಷ್ಯ..ವೈಜ್ಞಾನಿಕ ?

ಸಂಪದ - Tue, 08/19/2008 - 17:41

ಇತ್ತೀಚಿಗೆ ಒಂದು ಚರ್ಚೆ ನಡೀತಾ ಇದೆ. ಜ್ಯೋತಿಷ್ಯದ ಬಗ್ಗೆ. ಅದರ ವೈಜ್ಞಾನಿಕ ವಿವರಣೆಯ ಬಗ್ಗೆ.  ಮುಂದೆ ಓದಿ »

ನನ್ನ ಲೌಕಿಕ ಕರ್ಮಠ ಧರ್ಮ

ಸಂಪದ - Tue, 08/19/2008 - 08:50

ಅಱ/ಅಱು ಅಂದ್ರೆ ದರ್ಮ ಅಂತ...

ನಮ್ ತಾತ ಇದ್ರಲ್ಲ.. ಅವರು ಅದೇನೇನೇನೋ ಓದಿಕೊಂಡಿದ್ರು. ಓದಿಕೊಂಡಿದ್ರೂ ಅನ್ನೋದಕ್ಕಿಂತ ಅವರದು ಏನೇನೇನೇ ಯೋಚ್ನೆಗಳು.... ಅವರು ನಮಗೆಲ್ಲ ಹೇಳಿಕೊಟ್ಟ ಕೆಲವು ಸಂಗತಿಗಳನ್ನು ನಾನು ನನ್ನ ಕಸಿನ್ನು ಸೇರಿ ಆರಯ್ಯು ಮಾಡಿ.. ನಮ್ಮ ಕರ್ಮಠ ಅಱಂ ಹೀಗೆ ಎಂದು ತೀರ್ಮಾನಿಸಿದ್ದೀವಿ.

ಅದಕ್ಕೆ ಹಿನ್ನಲೆ.....  ಮುಂದೆ ಓದಿ »

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು

ಸಂಪದ - Tue, 08/19/2008 - 07:14

- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?
- ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ

ಮೇಲಿನ ಲೇಖನಗಳಿಗೆ ಪೂರಕವಾಗಿ ಬರೆದ ಬರಹ ಇದು.

ತೆಲುಗು ಸಿನೆಮಾ ರಂಗದಲ್ಲಿ ಕನ್ನಡಿಗರು  ಮುಂದೆ ಓದಿ »

ಜಯಪ್ರದ, ವಿಜಯಶಾಂತಿ, ರೋಜಾ, ಬಾಲಕೃಷ್ಣ...

ಸಂಪದ - Tue, 08/19/2008 - 07:02

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿ ಈಗ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಘೋಷಣೆ ಮಾಡಿರುವ ಸಮಯದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದೇನೆ. - ರವಿ...)

-ಮೊದಲ ಭಾಗ
-- ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?"

ಆಂಧ್ರದಿಂದ ಹಾರಿಹೋದ ಶಾಕುಂತಲೆ  ಮುಂದೆ ಓದಿ »


ಕನ್ನಡದ ಪ್ರೀತಿಯ ಅಣ್ಣಾವ್ರು ನಟಿಸಿರುವ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನ ಹೆಂಡತಿಯಾಗಿ, ಕವಿಕಲ್ಪನೆಯ ಶಾಕುಂತಲೆಯಾಗಿ, "ಪ್ರಿಯತಮಾ, ಕರುಣೆಯಾ ತೋರೆಯಾ?"

ಮುಠಾಮೇಸ್ತ್ರಿ ಆಗುವನೆ ಆಂಧ್ರದ ಸಿ.ಎಮ್ಮು. ?

ಸಂಪದ - Tue, 08/19/2008 - 06:40

(ಜನವರಿ 2008 ರಲ್ಲಿ ಬರೆದ ಲೇಖನ ಇದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಜನವರಿ 18, 2008 ರ ಸಂಚಿಕೆಯ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಚಿರಂಜೀವಿ ಈಗ ಅಧಿಕೃತವಾಗಿ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಘೋಷಣೆ ಮಾಡಿರುವ ಸಮಯದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸುತ್ತಿದ್ದೇನೆ. - ರವಿ...)

1980 ರಲ್ಲಿ ಇತ್ತ ಕರ್ನಾಟಕದಲ್ಲಿ ಗುಂಡೂರಾವ್ ಎಂಬ ಅರೆ ಜೋಕರ್, ಅರೆ ಗೂಂಡಾ ಮುಖ್ಯಮಂತ್ರಿಯಾದರೆ, ಅತ್ತ ಆಂಧ್ರ ಪ್ರದೇಶದಲ್ಲಿ ಮುಖ್ಯಮಂತ್ರಿಯಾದಾತನ ಹೆಸರು ಅಂಜಯ್ಯ. ಪೂರ್ಣ ಜೋಕರ್. ಯಾವೊಬ್ಬ ಆಂಧ್ರದ ಮುಖ್ಯಮಂತ್ರಿಯೂ ಮುಂದೆ ಸಾಧಿಸಲಾಗದ್ದನ್ನು ಆತ ಮಾಡಿದ. ಏನೆಂದರೆ, 72 ಜನರನ್ನು ಮಂತ್ರಿಗಳನ್ನಾಗಿ ಮಾಡಿದ್ದ! ಆತನನ್ನು ಇಂದಿರಾ ಗಾಂಧಿ ಅಧಿಕಾರದಿಂದ ಕೆಳಗಿಳಿಸಿದಾಗ ಆತ ಹೀಗೆ ಅಂದ ಅನ್ನುತ್ತಾರೆ: "ನಾನು ಮೇಡಮ್ಮಿನ ಆಶೀರ್ವಾದದಿಂದ ಬಂದೆ, ಈಗ ಅವರ ಅದೇಶದ ಮೇರೆಗೆ ಹೋಗುತ್ತಿದ್ದೇನೆ. ನಾನು ಯಾಕೆ ಬಂದೆ, ಈಗ ಯಾಕೆ ಹೋಗುತ್ತಿದ್ದೇನೆ ಎನ್ನುವುದೇನೂ ನನಗೆ ಗೊತ್ತಿಲ್ಲ."

ಪಾಪ. ಇಂತಹ ಕುರಿಯನ್ನೂ, ಆತ ಒಂದು ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನೂ ನೋಡದೆ ಹೈದರಾಬಾದಿನ ವಿಮಾನನಿಲ್ದಾಣದಲ್ಲಿ ಆಗಿನ ಪ್ರಧಾನಿಯ ಮಗ ರಾಜೀವ ಗಾಂಧಿ ಅವಮಾನಿಸಿ ಬಿಟ್ಟರು. ಅಷ್ಟು ಸಾಲದೆಂಬಂತೆ,  ಮುಂದೆ ಓದಿ »

ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು!

ಸಂಪದ - Mon, 08/18/2008 - 20:55

ಸಂಪದ ಪುಟಕ್ಕೆ ಬಂದಾಗಲೆಲ್ಲಾ ಎಷ್ಟು ಜನರು ಆನ್‌ಲೈನ್‌ನಲ್ಲಿ ಇರುತ್ತಾರೆ ಎಂದು ಕಣ್ಣಿಗೆ ಬೀಳುತ್ತಿರುತ್ತದೆ. ಆದರೆ ಇವತ್ತು ನಾನು ನಿಜಕ್ಕೂ ದಂಗು ಬಡಿದು ಹೋದೆ- ಹನ್ನೊಂದು ಸದಸ್ಯರು ಮತ್ತು ಮುನ್ನೂರು ಅತಿಥಿಗಳು ಆನ್‌ಲೈನ್ ಇದ್ದಾರೆ ಎಂದಿತ್ತು. ಹೆಚ್ಚಾಗಿ ನಲ್ವತ್ತು -ಐವತ್ತು ಮೀರದ ಸಂಖ್ಯೆ ಮುನ್ನೂರು ದಾಟಿದೆ!  ಮುಂದೆ ಓದಿ »

Typical ನಲ್ಲನ ಒಲುಮೆಯಳಲು

ಸಂಪದ - Mon, 08/18/2008 - 20:24

೧) ನಾನ್ ನಿಮ್ಮನ್ನ ಲವ್ ಮಾಡುವಸ್ಟು ಮತ್ಯಾರೂ ನಿಮ್ಮನ್ನ ಲವ್ ಮಾಡಲ್ಲ.

೨) ನೀವ್ ಸಿಗದಿದ್ದರೂ ಬೇಜಾರಿಲ್ಲ, ಮುಂದಿನ ಜನುಮದಲ್ಲಾದರೂ ನೀವ್ ನನ್ನವಳೇ.

೩) ನನ್ನ ಏಳೇಳು ಜನುಮದಲ್ಲೂ ನೀವೆ ನನೆಂತಿ ಅಂತ ಬ್ರಹ್ಮ ಬರೆದಾಗಿದೆ.  ಮುಂದೆ ಓದಿ »

ಓದಬೇಕು & ಓದಿಕೊಳ್ಳಬೇಕು

ಸಂಪದ - Mon, 08/18/2008 - 20:00

ಓದಬೇಕು ಮತ್ತು ಓದಿಕೊಳ್ಳಬೇಕು

ಪ್ರಯೋಗದಲ್ಲಿ ಇವೆರಡಕ್ಕೂ ವ್ಯತ್ಯಾಸವಿದೆಯೇ ?

ಅಥವಾ ಎರಡರ ಅರ್ಥವೂ ಒಂದೆಯೇ ?

ದಯವಿಟ್ಟು ತಿಳಿಸಿ.

Syndicate content